Entertainmentಅಪ್ರಾಪ್ತ ಯುವಕ ಆತ್ಮಹತ್ಯೆ: ಮಂಗಳಮುಖಿಯರ ಕಿರುಕುಳ ಆರೋಪ June 24, 2024 - by admin - Leave a Comment ಮಂಗಳಮುಖಿಯರು ನೀಡಿದ ಕಿರುಕುಳಕ್ಕೆ ಹೆದರಿ ಅಪ್ರಾಪ್ತ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. Source Font Awesome Icons Join Whastapp Group