ನಾನು “ಧೋನಿ” ಮುಂದೆ ಸೋಲೋಕೆ ಸಿದ್ಧ ಎಂದ ಹಾರ್ದಿಕ್​​

ಮುಂಬೈ: 2024ರ ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ ಸದ್ಯದರಲ್ಲೇ ಶುರುವಾಗಲಿದೆ. ಮತ್ತೊಮ್ಮೆ ಐಪಿಎಲ್​ ಟ್ರೋಫಿ ಗೆಲ್ಲೋಕೆ ಕೂಲ್​ ಕ್ಯಾಪ್ಟನ್​​ ಎಂ.ಎಸ್​ ಧೋನಿ, ಮುಂಬೈ ಇಂಡಿಯನ್ಸ್​ ತಂಡದ ನ್ಯೂ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಮಧ್ಯೆ ಧೋನಿ ಬಗ್ಗೆ ಹಾರ್ದಿಕ್​ ಪಾಂಡ್ಯ ಮಾತಾಡಿದ್ದಾರೆ.

“ಧೋನಿ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ವಿಧಿಯು ಅವರಿಗಾಗಿ ಬಹಳಷ್ಟು ಬರೆದಿಟ್ಟಿದೆ. ಕಳೆದ ವರ್ಷ ನಾನು ಸೋಲಬೇಕಾದರೆ ಅವರಿಗೆ ಗೆಲುವು ಸಿಕ್ಕಿತ್ತು. ಒಳ್ಳೆಯ ಜನರಿಗೆ ಒಳ್ಳೆಯದ್ದೇ ಆಗುತ್ತದೆ ಎಂದು ನಾನು ಕಳೆದ ವರ್ಷವೇ ಹೇಳಿದ್ದೇನೆ. ನಾನು ಭೇಟಿಯಾದ ಒಳ್ಳೆಯ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬ ಎಂದು ಭಾವಿಸುತ್ತೇನೆ. ದೇವರು ನನಗೆ ದಾರಿ ತೋರಿಸಿದ್ದಾರೆ. ಆದರೆ ಇಂದು ದೇವರು ಅವರಿಗೆ ಸ್ವಲ್ಲ ಹೆಚ್ಚು ಕೊಟ್ಟಿದ್ದಾನೆ ಎಂದು ಭಾವಿಸುತ್ತೇನೆ. ಅವರ ಮುಂದೆ ಸೋಲಲು ನಾನು ಸದಾ ಸಿದ್ದ ಎಂದು ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *