ಸತ್ಯನಾರಾಯಣ ತೋಡ್ತಿಲ್ಲಾಯ ಇವರು ಕೊಕ್ಕಡ ಗ್ರಾಮದ ಅಡ್ಡೈ ಸುಬ್ರಾಯ ತೋಡ್ತಿಲ್ಲಾಯ ಮತ್ತು ಯಶೋಧಾ ದಂಪತಿಯ ದ್ವಿತೀಯ ಪುತ್ರ. ಕೊಕ್ಕಡ, ನೆಲ್ಯಾಡಿ, ಉಪ್ಪಿನಂಗಡಿಯ ಶಾಲಾ ಕಾಲೇಜುಗಳ ಹಳೇ ವಿದ್ಯಾರ್ಥಿಯಾಗಿದ್ದು ಸತೀಶ ಯಡಪಡಿತ್ತಾಯರ ಬಳಿ ವೇದಾಧ್ಯಯನ ನಡೆಸಿ ಬೆಂಗಳೂರಿನಲ್ಲಿ ವೈದಿಕ ವಿದ್ವಾಂಸರಾಗಿದ್ದರು. ಅನಂತ ಪದ್ಮನಾಭ ದೇವಸ್ಥಾನ 8ನೇ ಶತಮಾನದಲ್ಲಿ ಸ್ಥಾಪಿತವಾದ 108 ವಿಷ್ಣು ದೇವಾಲಯಗಳ ಪೈಕಿ ಒಂದಾಗಿದೆ.