ನಟ ದರ್ಶನ್ ಸೇರಿ 6 ಆರೋಪಿಗಳನ್ನ ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರು: ಪವಿತ್ರಗೌಡ ಸೇರಿ ಉಳಿದವರು ಜೈಲುಪಾಲು » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಜೂನ್,20,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ ಆರೋಪಿಗಳನ್ನ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು,  ಈ ಮಧ್ಯೆ ನಟ ದರ್ಶನ್ ಸೇರಿ 6 ಆರೋಪಿಗಳನ್ನ ಮತ್ತೆ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದಾರೆ. ನಟ ದರ್ಶನ್,  ವಿನಯ್ ಪ್ರದೋಶ್ , ನಾಗರಾಜ್, ಲಕ್ಷ್ಮಣ್  ಧನರಾಜ್  ಆರು ಆರೋಪಿಗಳನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದಾರೆ.

ಆರು ಆರೋಪಿಗಳನ್ನ ಹೊರತುಪಡಿಸಿ ಪ್ರಕರಣದ ಎ1 ಪವಿತ್ರಾಗೌಡ, ಎ3 ಪವನ್,   ಎ4 ರಾಘವೇಂದ್ರ 5 ನಂದೀಶ್,  ಎ6 ಜಗದೀಶ್,   ಎ7 ನಅನುಕುಮಾರ್, ಎ 8 ರವಿಶಂಕರ್  ಜೈಲುಪಾಲಾಗಿದ್ದಾರೆ.

Key words: police, Custody, Accused, Darshan, court

Font Awesome Icons

Leave a Reply

Your email address will not be published. Required fields are marked *