Entertainmentಎಪಿಎಂಸಿಯಲ್ಲಿ ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕಿ : ಶಾಸಕರಿಗೆ ರೈತರ ಮನವಿ July 8, 2024 - by admin - Leave a Comment ಬಿಳಿ ಚೀಟಿ ವ್ಯವಹಾರ ಆಳವಾಗಿ ಬೇರೂರಿದ್ದು ರೈತಾಪಿ ವರ್ಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ರೈತ ಮುಖಂಡರು ವರ್ತಕರ ವ್ಯವಹಾರಿಕ ನೀತಿಗೆ ಕಡಿವಾಣ ಹಾಕುವಂತೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ದೂರಿದರು. Source Font Awesome Icons Join Whastapp Group