ಅಯೋಧ್ಯೆಗೆ ಹೋಗಿ ಬಂದ ರಾಮ ಭಕ್ತರಿಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ

ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸುಂದರ ಕ್ಷಣವನ್ನು ನೋಡಲು ಹುಬ್ಬಳ್ಳಿಯ ರಾಮ ಭಕ್ತರು ಕೂಡ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳಸಿದ್ದರು.

ನರೇಂದ್ರ ಮೋದಿ ಅವರು ಅದ್ದೂರಿಯಾಗಿ ಉದ್ಘಾಟನೆ ಮಾಡಿದ್ದರು ಅದ್ಭುತ ಕ್ಷಣವನ್ನು ಕಣ್ಣುಂಬಿಕೊಂಡು ಬಂದ ರಾಮ ಭಕ್ತರಿಗೆ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಸ್ವಾಗತ ಸಿಕ್ಕಿದೆ. ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕ ಡಾ. ಸಿ. ಎಚ್. ವಿ. ಎಸ್. ವಿ ಪ್ರಸಾದ, ಕೆಎಲ್‌ಇ ಚೇರ್ಮನ್ ಪ್ರಭಾಕರ ಕೊರೆ ಅವರಿಗೆ ಸ್ವಾಗತಿಸಿದರು.

Font Awesome Icons

Leave a Reply

Your email address will not be published. Required fields are marked *