ಒರ್ವ ಬಾಲಕ ಸಾವು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ದಾವಣಗೆರೆ: ಪಾನಿ ಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕಣ ದಾಖಲಾದ ಹಿನ್ನಲೆ ಅದರಲ್ಲಿ ಒರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ದಾವಣೆಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತು ಆದರೆ ಚಿಕಿತ್ಸೆ ಫಲಿಸದೆ ಬಾಲಕ ಹಜರತ್ ಬಿಲಾಲ್ ಬಿನ್ ಇರ್ಫಾನ್ ಸಾವನ್ನಪ್ಪಿದ್ದಾನೆ.

ಈ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ನಡೆದಿದೆ.ಮಲರಬೆನ್ನೂರಿನಲ್ಲಿ ಕೆಲವು ಕಡೆ ಪಾನಿಪೂರಿ ಮಾರಾಟ ಮಾಡುತ್ತಿದ್ದರು ಈ ವೇಳೆ ರಂಜಾನ್‌ ಹಬ್ಬದ ಹಿನ್ನಲೆ ಮಕ್ಕಳು ಉಪವಾಸ ಇದ್ದರು ಮತ್ತು ಉಪವಾಸ ಮುರಿಯಲು ಮಕ್ಕಳು ಪಾನಿಪೂರಿ ಸೇವಿಸಿದ್ದಾರೆ ಬಳಿಕ ವಾಂತಿ, ಬೇದಿ ಶುರುವಾಗಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಪೊಷಕರು 4 ಮಕ್ಕಳನ್ನು ತಕ್ಷಣ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಯಿತು ಆದರೆ ಅದರಲ್ಲಿ ಒರ್ವ ಬಾಲಕ ಸಾವನಪ್ಪಿದ್ದಾನೆ.

Font Awesome Icons

Leave a Reply

Your email address will not be published. Required fields are marked *