ಮಹಾರಾಷ್ಟ್ರ: ನವೀ ಮುಂಬೈನ ಪಾಮ್ ಬೀಚ್ ರಸ್ತೆಯ ಟ್ರಾಫಿಕ್ ಲೈಟ್ ಬಳಿ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವನ್ನಪ್ಪಿದ್ದಾರೆ.
ಘಟನೆಯ ಸಮಯದಲ್ಲಿ, ಸೈಕ್ಲಿಸ್ಟ್ ಅವತಾರ್ ಸೈನಿ ಚೆಂಬೂರಿನಿಂದ ಖಾರ್ಘರ್ಗೆ ಪ್ರಯಾಣಿಸುತ್ತಿದ್ದರು. ಸೈನಿ ಒಂದು ಗುಂಪಿನೊಂದಿಗೆ ಹೋಗುತ್ಮಾತಿದ್ಡುದಾಗ ಈ ದುರಂತ ಸಂಭವಿಸಿದೆ.