ಕಾಂಗ್ರೆಸ್ ಬರೀ ಜಾಹೀರಾತಿಗೆ ಸೀಮಿತ: ರಾಜ್ಯದ ಮತದಾರ ಮಣೆ ಹಾಕಲ್ಲ- ಬಿವೈ ವಿಜಯೇಂದ್ರ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಶಿವಮೊಗ್ಗ,ಏಪ್ರಿಲ್,24,2024 (www.justkannada.in): ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸಿದ್ದು ಮೊದಲ ಹಂತದ ಮತದಾನಕ್ಕೆ ಎರಡೇ ದಿನ ಬಾಕಿ ಇದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಾಹೀರಾತಿನ ಸಮರ ಮುಂದುವರೆದಿದ್ದು, ಈ ಸಂಬಂಧ ಕಾಂಗ್ರೆಸ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಕಾಂಗ್ರೆಸ್ ಬರೀ ಜಾಹೀರಾತಿಗೆ ಸೀಮಿತವಾಗಿದೆ.ಕಾಂಗ್ರೆಸ್ ಗೆ   ಈ ಬಾರಿ ನಿರಾಸೆ ಕಾದಿದೆ. ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿಲ್ಲ. ಬರೀ ಚೊಂಬು ಕೊಟ್ಟಿದೆ.  ಹೀಗಾಗಿ ಕಾಂಗ್ರೆಸ್ ಗೆ  ರಾಜ್ಯದ ಮತದಾರ ಮಣೆ ಹಾಕಲ್ಲ ಎಂದು ಹರಿಹಾಯ್ದರು.

Key words: Congress, limited, advertisement, BY Vijayendra

Font Awesome Icons

Leave a Reply

Your email address will not be published. Required fields are marked *